ಅಂಬುಲೆನ್ಸ್ ಸಿಬ್ಬಂದಿ ಆಕ್ರೋಶ: ಸೆ. 20ರೊಳಗೆ ಬೇಡಿಕೆ ಈಡೇರದಿದ್ದರೆ ಸ್ತಬ್ಧವಾಗಲಿದೆ ತುರ್ತು ಸೇವೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ತುರ್ತು ಚಿಕಿತ್ಸಾ ವಾಹನಗಳ ಜೀವನಾಡಿಯಾಗಿರುವ ‘ಆರೋಗ್ಯ ಕವಚ 108’ ಯೋಜನೆಯ ನೌಕರರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ನಿರ್ಲಕ್ಷ್ಯ ಮುಂದುವರಿದರೆ ಸೆ. 20 ರಿಂದ ಸಾಮೂಹಿಕವಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಬೀದಿಗಿಳಿಯುವುದಾಗಿ ಸಂಘಟನೆಗಳು ತಿಳಿಸಿವೆ. ಈ ಕುರಿತು ಕರ್ನಾಟಕ ರಾಜ್ಯ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘ’ದ ಪದಾಧಿಕಾರಿಗಳು ಆರೋಗ್ಯ … Continue reading ಅಂಬುಲೆನ್ಸ್ ಸಿಬ್ಬಂದಿ ಆಕ್ರೋಶ: ಸೆ. 20ರೊಳಗೆ ಬೇಡಿಕೆ ಈಡೇರದಿದ್ದರೆ ಸ್ತಬ್ಧವಾಗಲಿದೆ ತುರ್ತು ಸೇವೆ
Copy and paste this URL into your WordPress site to embed
Copy and paste this code into your site to embed