ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ನ್ಯಾಯಸಮ್ಮತ ಆದಾಯ ಹಂಚಿಕೆ ಅಗತ್ಯ: ಅಶ್ವಿನಿ ವೈಷ್ಣವ್
ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಶನ್ ಪ್ರಮುಖ ವೃತ್ತಿಯಾಗುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳು ಸೃಜನಶೀಲರಿಗೆ ಸಮರ್ಪಕ ಆದಾಯ ಹಂಚಿಕೆ ನೀಡಬೇಕು ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಸುದ್ದಿ ಸಂಸ್ಥೆಗಳು, ಸಾಂಪ್ರದಾಯಿಕ ಮಾಧ್ಯಮ ಪ್ರತಿನಿಧಿಗಳು, ದೂರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಂಟೆಂಟ್ ಕ್ರಿಯೇಟರ್ಸ್, ಪ್ರಭಾವಿಗಳು, ಶಿಕ್ಷಕರು ಹಾಗೂ ಸಂಶೋಧಕರು ಯಾರು ವೇದಿಕೆಗಳನ್ನು ಬಳಸಿಕೊಂಡು ತಮ್ಮ ವಿಷಯವನ್ನು ಹಂಚಿಕೊಂಡರೂ ಅವರಿಗೆ ಸಮರ್ಪಕ ಪ್ರತಿಫಲ ದೊರಕಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಸಮಾನ ಹಣಗಳಿಕೆ ಮಾದರಿಗಳನ್ನು ರೂಪಿಸುವುದು ಕಾಲದ … Continue reading ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ನ್ಯಾಯಸಮ್ಮತ ಆದಾಯ ಹಂಚಿಕೆ ಅಗತ್ಯ: ಅಶ್ವಿನಿ ವೈಷ್ಣವ್
Copy and paste this URL into your WordPress site to embed
Copy and paste this code into your site to embed