ಧರ್ಮಸ್ಥಳ ಕೇಸ್ : SIT ಅಧಿಕಾರಿಗಳ ಕಾರು ಪಲ್ಟಿ, ತಪ್ಪಿದ ಭಾರಿ ಅನಾಹುತ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ವಿವಾದಾತ್ಮಕ ‘ಬುರುಡೆ ಪ್ರಕರಣ’ದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳಿದ್ದ ಕಾರು ಚಾರ್ಮಾಡಿ ಘಾಟ್ನಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಎಸ್ಐಟಿ ಎಸ್ಪಿ ಸಿ. ಎ. ಸೈಮನ್ ಸೇರಿದಂತೆ ನಾಲ್ವರು ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ: ಧರ್ಮಸ್ಥಳ ಬುರುಡೆ ಪ್ರಕರಣದ ಮುಖ್ಯ ತನಿಖಾಧಿಕಾರಿ ಆಗಿರುವ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಜೀತೇಂದ್ರ ಕುಮಾರ್ ದಯಾಮನನ್ನು ಭೇಟಿಯಾಗಲು ಎಸ್ಐಟಿ ಎಸ್ಪಿ ಸಿ. ಎ. ಸೈಮನ್ ತಂಡ ಬೆಳ್ತಂಗಡಿಯ … Continue reading ಧರ್ಮಸ್ಥಳ ಕೇಸ್ : SIT ಅಧಿಕಾರಿಗಳ ಕಾರು ಪಲ್ಟಿ, ತಪ್ಪಿದ ಭಾರಿ ಅನಾಹುತ!
Copy and paste this URL into your WordPress site to embed
Copy and paste this code into your site to embed