ಆರೆಸ್ಸೆಸ್ ಬೆಳಗಾವಿ ಬೈಠಕ್‌ಗೆ ದಾಖಲೆ ಇಲ್ಲದೆ ಅನುಮತಿ ಬೇಡ: ಜಿಲ್ಲಾಡಳಿತಕ್ಕೆ ಸಾಮಾಜಿಕ ಕಾರ್ಯಕರ್ತ ಮನವಿ!

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ: ಬೆಳಗಾವಿಯಲ್ಲಿ ಜುಲೈ 9ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ರಾಷ್ಟ್ರೀಯ ಮಟ್ಟದ ಬೈಠಕ್ಗೆ ಸೂಕ್ತ ಕಾನೂನು ದಾಖಲೆಗಳಿಲ್ಲದೆ ಅನುಮತಿ ನೀಡಬಾರದು ಎಂದು ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಶಿವಾನಂದ ಮುತ್ತಣ್ಣವರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ರಾಜ್ಯದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಂಘಟನೆಯ ಕಾನೂನುಬದ್ಧ ನೋಂದಣಿ ಹಾಗೂ ಆರ್ಥಿಕ ಪಾರದರ್ಶಕತೆಯ ಕುರಿತು … Continue reading ಆರೆಸ್ಸೆಸ್ ಬೆಳಗಾವಿ ಬೈಠಕ್‌ಗೆ ದಾಖಲೆ ಇಲ್ಲದೆ ಅನುಮತಿ ಬೇಡ: ಜಿಲ್ಲಾಡಳಿತಕ್ಕೆ ಸಾಮಾಜಿಕ ಕಾರ್ಯಕರ್ತ ಮನವಿ!