ಪಾಗಲ್ ಪ್ರೇಮಿಯ ಕಥೆ ಕೇಳಿದ್ರಾ? ಮದುವೆ ಮಾಡ್ಕೊಳಲ್ಲ ಅಂದಿದ್ದಕ್ಕೆ ಯುವಕ ಏನ್ ಮಾಡಿದ ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಯುವತಿಯೊಂದಿಗೆ ಮದುವೆ ಆಗಬೇಕು ಎಂದು ಒತ್ತಾಯಿಸಿದ್ದ ಯುವಕ, ನಿರಾಕರಣೆ ಎದುರಾದ ಬಳಿಕ ಈ ಹೈಡ್ರಾಮಾ ನಡೆಸಿದ್ದಾನೆ. ಮೂರು ವರ್ಷದ ಪ್ರೀತಿಗೆ ಬ್ರೇಕ್ ಸೋಮಶೇಖರ್ ಎಂಬ ಯುವಕ ಕಳೆದ ಮೂರು ವರ್ಷಗಳಿಂದ ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಯುವತಿ ಮದುವೆಗೆ ಒಪ್ಪದೇ ಸಂಬಂಧ ಮುರಿಯಲು ಮುಂದಾಗಿದ್ದಾಳೆ. ಇದರಿಂದ … Continue reading ಪಾಗಲ್ ಪ್ರೇಮಿಯ ಕಥೆ ಕೇಳಿದ್ರಾ? ಮದುವೆ ಮಾಡ್ಕೊಳಲ್ಲ ಅಂದಿದ್ದಕ್ಕೆ ಯುವಕ ಏನ್ ಮಾಡಿದ ಗೊತ್ತಾ?
Copy and paste this URL into your WordPress site to embed
Copy and paste this code into your site to embed