PBKS vs RCB | ಕ್ಯಾಪ್ಟನ್ ಇಲ್ಲದೆ ಆಟ: ಅಷ್ಟಕ್ಕೂ ಪಾಟಿದಾರ್ ಆಬ್ಸೆಂಟ್ ಆಗಿರೋದ್ಯಾಕೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ನಾಯಕ ರಜತ್ ಪಾಟಿದಾರ್ ತಲೆಗೆ ಪೆಟ್ಟು ಬಿದ್ದ ಕಾರಣ ಪಂದ್ಯದಿಂದ ಹೊರಗುಳಿದಿದ್ದು, ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ನಾಯಕತ್ವ ವಹಿಸಿಕೊಂಡಿದ್ದಾರೆ. ಹೆಲ್ಮೆಟ್ಗೆ ಬಡಿದ ಚೆಂಡು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಎಸೆದ ಚೆಂಡು ಪಾಟಿದಾರ್ ಹೆಲ್ಮೆಟ್ಗೆ ಬಡಿದಿತ್ತು. ಬಳಿಕ ಅವರಿಗೆ ತಲೆ … Continue reading PBKS vs RCB | ಕ್ಯಾಪ್ಟನ್ ಇಲ್ಲದೆ ಆಟ: ಅಷ್ಟಕ್ಕೂ ಪಾಟಿದಾರ್ ಆಬ್ಸೆಂಟ್ ಆಗಿರೋದ್ಯಾಕೆ?
Copy and paste this URL into your WordPress site to embed
Copy and paste this code into your site to embed