ಸಿಎಂ ಕೋಟೆಯಲ್ಲೇ ಮೊಳಗಿದ ಬರ ಪರಿಹಾರದ ಧ್ವನಿ: ಕನಕಪುರದಲ್ಲಿ ಕಮಲ ನಾಯಕರ ಬರ ವೀಕ್ಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾದ್ಯಂತ ಬರ ಅಧ್ಯಯನಕ್ಕೆ ಚಾಲನೆ ನೀಡಿದೆ. ಇದರ ಭಾಗವಾಗಿ ಇಂದು ಮುಖ್ಯಮಂತ್ರಿಗಳ ಸ್ವಕ್ಷೇತ್ರವಾದ ಕನಕಪುರ ತಾಲೂಕಿನಲ್ಲಿ ಬಿಜೆಪಿ ನಿಯೋಗವು ಪರಿಶೀಲನೆ ನಡೆಸಿತು. ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಕಮಲ ನಾಯಕರ ತಂಡವು ಕನಕಪುರ ತಾಲೂಕಿನ ಮಲ್ಲೇಗೌಡನದೊಡ್ಡಿ ಹಾಗೂ ಸಾಸಲಾಪುರ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿತು. ಈ ವೇಳೆ ನೀರಿಲ್ಲದೆ ಒಣಗುತ್ತಿರುವ ಬಾಳೆ ಮತ್ತು ಅಡಿಕೆ ತೋಟಗಳನ್ನು … Continue reading ಸಿಎಂ ಕೋಟೆಯಲ್ಲೇ ಮೊಳಗಿದ ಬರ ಪರಿಹಾರದ ಧ್ವನಿ: ಕನಕಪುರದಲ್ಲಿ ಕಮಲ ನಾಯಕರ ಬರ ವೀಕ್ಷಣೆ!