ಮೈಸೂರು ದಸರಾ ಉದ್ಘಾಟಕರು ಯಾರು? ಅಂತಿಮ ನಿರ್ಧಾರ ಸಿಎಂ ಕೈಯಲ್ಲಿ ಎಂದ ಸಚಿವ ಯತೀಂದ್ರ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಆಯ್ಕೆ ಕುರಿತು ಕುತೂಹಲ ಹೆಚ್ಚಿರುವ ನಡುವೆಯೇ, ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈಗೊಳ್ಳಲಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ದಸರಾ ಪೂರ್ವಸಿದ್ಧತಾ ಸಭೆಯ ಬಳಿಕ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಉದ್ಘಾಟಕರ ಆಯ್ಕೆ ಕುರಿತು ಹಲವು ಸಲಹೆಗಳು ಬಂದಿದ್ದರೂ ಅಂತಿಮ ನಿರ್ಧಾರವನ್ನು ಸಿಎಂ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. 17 ಉಪಸಮಿತಿಗಳ ರಚನೆ ಈ ಬಾರಿಯ ದಸರಾ ಮಹೋತ್ಸವದ ಸುಸೂತ್ರ ನಿರ್ವಹಣೆಗೆ 17 ಉಪಸಮಿತಿಗಳನ್ನು ರಚಿಸಲು … Continue reading ಮೈಸೂರು ದಸರಾ ಉದ್ಘಾಟಕರು ಯಾರು? ಅಂತಿಮ ನಿರ್ಧಾರ ಸಿಎಂ ಕೈಯಲ್ಲಿ ಎಂದ ಸಚಿವ ಯತೀಂದ್ರ
Copy and paste this URL into your WordPress site to embed
Copy and paste this code into your site to embed