ದೇವಸ್ಥಾನದ ಆವರಣದಲ್ಲಿಯೇ ಲಾರಿ ಚಾಲಕನನ್ನು ತುಳಿದು ಹಾಕಿತು ಮದವೇರಿದ ಕಾಡಾನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುವನಂತಪುರಂನ ಎರ್ನಾಕುಲಂನಲ್ಲಿ ಆನೆಯೊಂದು ಲಾರಿ ಚಾಲಕನನ್ನು ತುಳಿದು ಕೊಂದಿದೆ. ಅಂಕಮಾಲಿಯ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು ಮದವೇರಿದ ಆನೆಯೊಂದ ಅಟ್ಟಹಾಸ ಮೆರೆದಿದ್ದು, ಲಾರಿ ಚಾಲಕನನ್ನು ಕೊಂದು ಹಾಕಿದೆ. ಆನೆಯ ದಾಳಿಯಿಂದ ಮಾವುತನೂ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದನ್ನೂ ಓದಿ: ದೇವಸ್ಥಾನದ ಉತ್ಸವಗಳಲ್ಲಿ ಪಾಲ್ಗೊಳ್ಳಲು ಮಯ್ಯನಾಡ್ ಪಾರ್ಥಸಾರಥಿ ಎಂಬ ಆನೆಯನ್ನು ಕರೆತರಲಾಗಿತ್ತು. ಸ್ನಾನ ಮಾಡಿಸಲು ಆನೆಯನ್ನು ದೇವಸ್ಥಾನದ ಬಳಿ ಕರೆದುಕೊಂಡು ಬಂದಾಗ ಆನೆ ಮದವೇರಿದಂತಾಡಿತ್ತು. ಆನೆಯನ್ನು ಲಾರಿಯಲ್ಲಿ ಕರೆದುಕೊಂಡು ಬಂದಿದ್ದ ಚಾಲಕ ವಿಷ್ಣು ಅದನ್ನು … Continue reading ದೇವಸ್ಥಾನದ ಆವರಣದಲ್ಲಿಯೇ ಲಾರಿ ಚಾಲಕನನ್ನು ತುಳಿದು ಹಾಕಿತು ಮದವೇರಿದ ಕಾಡಾನೆ
Copy and paste this URL into your WordPress site to embed
Copy and paste this code into your site to embed