ಅಳಿವಿನಂಚಿನ ಗೊಂಬೆಯಾಟಕ್ಕೆ‌ ಮರುಜೀವ: ಗಣ್ಯರೆಡೆಗೆ ಸಾಗಲು ಸಜ್ಜಾಗುತ್ತಿವೆ ಗೊಂಬೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಅಳಿವಿನಂಚಿನತ್ತ ಸಾಗುತ್ತಿರುವ ಯಕ್ಷಗಾನ‌ ಬೊಂಬೆಯಾಟಕ್ಕೆ ಮರುಜೀವ ನೀಡಲು ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಮುಂದಾಗಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ “ಗಣ್ಯರೆಡೆಗೆ ಬೊಂಬೆ ನಡಿಗೆ” ಅಭಿಯಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಗ್ಗೆ ಮಂಗಳೂರಿನ ಹೊರವಲಯ ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ‌ ನೀಡಿದ ಕಾಸರಗೋಡು ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ.ವಿ. ರಮೇಶ್, ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಅಭಿಯಾನ ಪರಿಕಲ್ಪನೆಗೆ ಇದೇ … Continue reading ಅಳಿವಿನಂಚಿನ ಗೊಂಬೆಯಾಟಕ್ಕೆ‌ ಮರುಜೀವ: ಗಣ್ಯರೆಡೆಗೆ ಸಾಗಲು ಸಜ್ಜಾಗುತ್ತಿವೆ ಗೊಂಬೆಗಳು!