Friday, January 9, 2026

ಕುಂದಗೋಳದಲ್ಲಿ ಮೇವಿನ ಬಣವೆಗೆ ಬೆಂಕಿ: ಅಪಾರ ಪ್ರಮಾಣದಲ್ಲಿ ಹಾನಿ

ಹೊಸ ದಿಗಂತ ವರದಿ, ಕುಂದಗೋಳ:

ತಾಲೂಕಿನ ಸಂಶಿ ಗ್ರಾಮದಲ್ಲಿ ಮಲ್ಲೇಶಪ್ಪ ಮಳಲಿ, ಬಸಪ್ಪ ಮಳಲಿ ಅವರಿಗೆ ಸೇರಿದ ೩ ಮೇವಿನ ಬಣವಿಗೆ ಬೆಂಕಿ ತಗುಲಿ ಹಾನಿಯಾಗಿದೆ.

ಅಂದಾಜು ೫೦ ಸಾವಿರ ಮೌಲ್ಯದ ಹೊಟ್ಟಿನ ಬಣವೆಯನ್ನು ಬೆಂಕಿ ನಂದಿಸಿ ೩೦ ಸಾವೀರ ಉಳಿಸಲಾಗಿದೆ ಎಂದು ಮುಖ್ಯಾಧಿಕಾರಿ ವಿಠೋಭ ದವಳೆ ಮಾಹಿತಿ ನೀಡಿದರು.

error: Content is protected !!