ಹೊಸ ದಿಗಂತ ವರದಿ, ಮಂಗಳೂರು:
ಕಾನೂನು ಸುವ್ಯವಸ್ಥೆ ಬಿಗಿಗೊಳಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಇಲಾಖೆ 36 ಮಂದಿಯ ಗಡೀಪಾರು ಮಾಡುವ ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ ಸೂಕ್ತ ಕಾನೂನು ಪ್ರಕ್ರಿಯೆ ಆರಂಭಿಸಿದೆ.
ಯಾರ್ಯಾರ ಮೇಲೆ ಕ್ರಮ?
ಹಸೈನಾರ್ (46), ಬಂಟ್ವಾಳ ಗ್ರಾಮಾಂತರ ಠಾಣೆ- ಪವನ್ ಕುಮಾರ್ (33), ಚರಣ್ ಅಲಿಯಾಸ್ ಚರಣ್ ರಾಜ್ (28), ವಿಟ್ಲ ಪೊಲೀಸ್ ಠಾಣೆ- ಗಣೇಶ ಅಲಿಯಾಸ್ ಗಣೇಶ ಪೂಜಾರಿ (35), ಅಬ್ದುಲ್ ಖಾದರ್ ಅಲಿಯಾಸ್ ಸೌಕತ್ (34), ಚಂದ್ರಹಾಸ (23), ಬಂಟ್ವಾಳ ಗ್ರಾಮಾಂತರ ಠಾಣೆ- ಅಬ್ದುಲ್ ಲತೀಫ್ (40), ಮಹಮ್ಮದ್ ಅಶ್ರಫ್ (44), ಮೊಯ್ದಿನ್ ಅದ್ನಾನ್ ಅದ್ದು (24), ಭರತ್ ರಾಜ್ ಬಿ ಅಲಿಯಾಸ್ ಭರತ್ ಕುಮ್ಡೇಲು (38).
ಬಂಟ್ವಾಳ ನಗರ ಠಾಣೆ- ಮಹಮ್ಮದ್ ಸಫ್ವಾನ್ (26), ರಾಜು ಯಾನೆ ರಾಜೇಶ್ (35), ಭುವಿ ಯಾನೆ ಭುವಿತ್ ಶೆಟ್ಟಿ (35),
ಪೂಂಜಾಲಕಟ್ಟೆ ಠಾಣೆ- ಅಶ್ರಫ್ ಬಿ. ಯಾನೆ ಗರಗಸ ಅಶ್ರಫ್ (43), ಬೆಳ್ತಂಗಡಿ ಠಾಣೆ- ಮನೋಜ್ ಕುಮಾರ್ (37),
ಮಹೇಶ ಶೆಟ್ಟಿ ತಿಮರೋಡಿ (53), ಪುತ್ತೂರು ನಗರ ಠಾಣೆ- ಹಕೀಂ ಕೂರ್ನಡ್ಕ ಯಾನೆ ಅಬ್ದುಲ್ ಹಕೀಂ (38), ಅಜಿತ್ ರೈ (39), ಅರುಣ್ ಕುಮಾರ್ ಪುತ್ತಿಲ (54), ಮನೀಶ್ ಎಸ್. (34), ಅಬ್ದುಲ್ ರಹಿಮಾನ್ (38), ಕೆ.ಅಝೀಜ್ (48), ಪುತ್ತೂರು ಗ್ರಾಮಾಂತರ ಠಾಣೆ- ಕಿಶೋರ್ (34), ರಾಕೇಶ್ ಕೆ. (30), ನಿಶಾಂತ್ ಕುಮಾರ್ (22), ಕಡಬ ಠಾಣೆ- ಮಹಮ್ಮದ್ ನವಾಝ್ (32), ಉಪ್ಪಿನಂಗಡಿ ಠಾಣೆ- ಸಂತೋಷ್ ಕುಮಾರ್ ರೈ ಅಲಿಯಾಸ್ ಸಂತು ಅಡೆಕ್ಕಲ್ (35), ಜಯರಾಮ (25), ಸಂಶುದ್ದೀನ್ (36), ಸಂದೀಪ (24), ಮಹಮ್ಮದ್ ಶಾಕಿರ್ (35), ಅಬ್ದುಲ್ ಅಝೀಝ್ ಯಾನೆ ಕರಾಯ ಅಝೀಝ್ (36), ಸುಳ್ಯ ಠಾಣೆ- ಲತೇಶ್ ಗುಂಡ್ಯ (32), ಮನೋಹರ ಅಲಿಯಾಸ್ ಮನು (40), ಬೆಳ್ಳಾರೆ ಠಾಣೆ- ಪ್ರಸಾದ್ (35), ಶಮೀರ್ ಕೆ. (38). ಪೊಲೀಸರ ಗಡಿಪಾರು ಪಟ್ಟಿಯಲ್ಲಿದ್ದಾರೆ.