ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಸದ ಬುಟ್ಟಿಯಲ್ಲಿ ಎಸೆದ ಲಾಟರಿ ಟಿಕೆಟ್ನಿಂದ ವ್ಯಕ್ತಿಯೊಬ್ಬರಿಗೆ ಬಹುಮಾನ ಬಂದಿದೆ.
ಕೇರಳದ ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಬಳಿ ಪಾನ್ ಶಾಪ್ ಹೊಂದಿರುವ ಚಂದ್ರ ಬಾಬು ಅವರಿಗೆ ಅದೃಷ್ಟ ಒಲಿದಿದೆ. ಚಂದ್ರ ಬಾಬು ಕಳೆದ 40 ವರ್ಷಗಳಿಂದ ವೈದ್ಯಕೀಯ ಕಾಲೇಜು ಪ್ರದೇಶದ ಸುತ್ತಲೂ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಅವರಿಗೆ ಬಂದಿರುವ ಹಣದಿಂದ ಒಂದು ಮನೆ ಮತ್ತು ಐದು ಸೆಂಟ್ಸ್ ಭೂಮಿಯನ್ನು ಹೊಂದುವ ಕನಸು ಹೊಂದಿದ್ದಾರೆ.