ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಇಂದು ಶ್ರೀಲಂಕಾ ಬ್ಯಾಟ್ಸ್ ಮ್ಯಾನ್ ಕುಸಲ್ ಮೆಂಡಿಸ್ ಗೆ ಎದೆನೋವು ಬಂದಿದ್ದು ನಂತರ ಅವರನ್ನು ಢಾಕಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಊಟದ ಮೊದಲು ಕೊನೆಯ ಓವರ್ನಲ್ಲಿ ಮೆಂಡಿಸ್ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ಮೈದಾನದಲ್ಲಿ ಮಲಗಿದ್ದರು. ಬಳಿಕ ಆದರೆ ಶೀಘ್ರದಲ್ಲೇ ಅವರು ಎದೆಯನ್ನು ಹಿಡಿದುಕೊಂಡು ಮೈದಾನವನ್ನು ತೊರೆದರು.
ಎದೆನೋವಿನ ನಂತರ ಕುಸಾಲ್ ಮೆಂಡಿಸ್ ಮೈದಾನದಿಂದ ಹೊರಗಿಡಿದ್ದು, ಅವರು ಆರೋಗ್ಯವಾಗಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆಎಂದು ನಿಲಂಗಾ ಫರ್ನಾಂಡೋ ಟ್ವೀಟ್ ಮಾಡಿದ್ದಾರೆ.