ಸಿಎಂ ಸಿದ್ದರಾಮಯ್ಯರ ಕರ್ತವ್ಯಾಧಿಕಾರಿಯಾಗಿ ಕೆ.ಎನ್ ವಿಜಯ್ , ಡಾ. ಕೆ ವೈಷ್ಣವಿ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 

ಸಿಎಂ ಸಿದ್ದರಾಮಯ್ಯ ಅವರವಿಶೇಷ ಕರ್ತವ್ಯಾಧಿಕಾರಿಯಾಗಿ ಕೆ. ಎನ್. ವಿಜಯ್ ಹಾಗೂ ಡಾ. ಕೆ. ವೈಷ್ಣವಿ ಅವರನ್ನ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗುತ್ತಿಗೆ ಆದಾರದ ಮೇಲೆ ವಿಜಯ್ ರನ್ನು ಸಿಎಂ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಲಾಗಿದೆ.ಅದೇ ರೀತಿ ಕೆಎಂಎಎಸ್ ಅಧಿಕಾರಿ ಡಾ. ಕೆ ವೈಷ್ಣವಿಯನ್ನು ಸಿಎಂ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!