ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ: ರಾಜ್ಯ ಸರಕಾರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರವು 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರಿಗೆ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಕಾರ್ಯದರ್ಶಿ?

1.ಬೆಂಗಳೂರು ನಗರ: ಟಿ.ಕೆ. ಅನಿಲ್‌ ಕುಮಾರ್‌
2. ಬೆಂಗಳೂರು ಗ್ರಾಮಾಂತರ: ಸಲ್ಮಾ ಕೆ. ಫಾಹಿಂ
3. ರಾಮನಗರ: ವಿ. ರಶ್ಮಿ ಮಹೇಶ್‌
4.ಚಿತ್ರದುರ್ಗ: ಅಮಲಾನ್‌ ಆದಿತ್ಯ ಬಿಸ್ವಾಸ್‌
5.ಕೋಲಾರ: ಡಾ.ಏಕ್‌ರೂಪ್‌ ಕೌರ್
6.ಬೆಳಗಾವಿ: ಅಂಜುಂ ಪರ್ವೇಜ್‌
7.ಚಿಕ್ಕಬಳ್ಳಾಪುರ: ಡಾ.ಎನ್‌. ಮಂಜುಳ
8.ಶಿವಮೊಗ್ಗ: ಎಸ್‌.ಆರ್‌. ಉಮಾಶಂಕರ್‌
9.ದಾವಣಗೆರೆ: ಗುಂಜನ್‌ ಕೃಷ್ಣ
10. ಮೈಸೂರು: ಡಾ.ಎಸ್‌. ಸೆಲ್ವಕುಮಾರ್
11. ಮಂಡ್ಯ: ಡಾ. ಪಿ.ಸಿ. ಜಾಫರ್
12. ಚಾಮರಾಜನಗರ:ಮಂಜುನಾಥ್‌ ಪ್ರಸಾದ್‌
13.ಹಾಸನ: ಡಾ.ಎಂ.ಎನ್‌.ಅಜಯ್‌ ನಾಗಭೂಷಣ್‌
14.ಕೊಡಗು: ಡಾ.ಎನ್‌.ವಿ. ಪ್ರಸಾದ್‌
15.ಚಿಕ್ಕಮಗಳೂರು:ರಾಜೇಂದ್ರ ಕುಮಾರ್‌ ಕಟಾರಿಯಾ
16. ಉಡುಪಿ. ಡಾ.ಎಂ.ಟಿ. ರೇಜು
17.ದಕ್ಷಿಣ ಕನ್ನಡ: ಎಲ್‌.ಕೆ. ಅತೀಕ್‌
18. ತುಮಕೂರು: ಜಿ. ಸತ್ಯವತಿ
19.ಧಾರವಾಡ: ವಿ. ಅನ್ಬು ಕುಮಾರ್
20.ಗದಗ: ಸಿ. ಶಿಖಾ
21.ವಿಜಯಪುರ: ಡಾ. ರಿಚರ್ಡ್‌ ವಿನ್ಸೆಂಟ್‌ ಡಿಸೋಜ
22. ಉತ್ತರ ಕನ್ನಡ: ರಿತೇಶ್‌ ಕುಮಾರ್‌ ಸಿಂಗ್
23.ಬಾಗಲಕೋಟೆ: ಮೊಹಮ್ಮದ್‌ ಮೊಹ್ಸಿನ್‌
24.ಕಲಬುರಗಿ: ಪಂಕಜ್‌ ಕುಮಾರ್‌ ಪಾಂಡೇ
25. ಯಾದಗಿರಿ: ಮನೋಜ್‌ ಜೈನ್
26. ರಾಯಚೂರು: ಡಾ. ಜೆ. ರವಿಶಂಕರ್
27. ಕೊಪ್ಪಳ: ನವೀನ್‌ ರಾಜ್‌ ಸಿಂಗ್‌
28. ಬಳ್ಳಾರಿ: ಡಾ. ಕೆ.ವಿ ತ್ರಿಲೋಕ್‌ ಚಂದ್ರ ಜೈನ್‌
29. ಬೀದರ್‌: ಮೌನೀಶ್‌ ಮೌದ್ಗಿಲ್‌
30. ಹಾವೇರಿ: ಡಾ. ವಿಶಾಲ್‌ ಆರ್‌.
31. ವಿಜಯನಗರ: ಡಾ. ಕೆ.ಪಿ. ಮೋಹನ್‌ ರಾಜ್‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!