ಪೊಸವಣಿಕೆ ಕೇಶವ ಭಟ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ಬಳಿಯ ಗುಂಡೂರಾವ್ ಲೇಔಟ್ ನಿವಾಸಿ ಪಿ.ಕೆ.ಭಟ್ (ಪೊಸವಣಿಕೆ ಕೇಶವ ಭಟ್)  ಬೆಂಗಳೂರಿನಲ್ಲಿ ನಿಧನರಾದರು.

ಮೂಲತಃ ಕುಂಬಳೆಯವರಾಗಿದ್ದ ಇವರು ಮಡಿಕೇರಿಯಲ್ಲಿ ಸುಮಾರು 50 ವರ್ಷಗಳಿಂದ ವ್ಯಾವಹಾರಿಕ ಜೀವನವನ್ನು ನಡೆಸುತ್ತಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯರನ್ನೊಳಗೊಂಡಂತೆ ಅಪಾರ ಮಿತ್ರವರ್ಗವನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!