ಕುವೈತ್ ಅಗ್ನಿ ದುರಂತ: ಮೃತರ ಪಾರ್ಥಿವ ಶರೀರ ದೆಹಲಿಗೆ ಆಗಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುವೈತ್ ಅಗ್ನಿ ದುರಂತದಲ್ಲಿ ಮೃತರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-130ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನ ಶುಕ್ರವಾರ ಪಾಲಂ ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಬಿಜೆಪಿ ಸಂಸದರಾದ ಯೋಗೇಂದ್ರ ಚಂದೋಲಿಯಾ, ಕಮಲಜೀತ್ ಸೆಹ್ರಾವತ್, ಬಾನ್ಸುರಿ ಸ್ವರಾಜ್ ಮತ್ತು ಇತರ ನಾಯಕರು ಪಾರ್ಥಿವ ಶರೀರವನ್ನು ಸ್ವೀಕರಿಸಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.

“ಸಾಮಾನ್ಯವಾಗಿ ಇದು 10-15 ದಿನಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಪಿಎಂ ಮೋದಿ ಮತ್ತು ಇಎಎಂ ಜೈಶಂಕರ್ ಅವರ ಕೋರಿಕೆಯ ಮೇರೆಗೆ ನಾವು ಆ 45 ಭಾರತೀಯರ ಪಾರ್ಥೀವ ಶರೀರವನ್ನು ತರಲು ಸಾಧ್ಯವಾಯಿತು” ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!