ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ‘ಯುವ ದಸರಾ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಸೆಪ್ಟೆಂಬರ್ 8ರಂದು ಬಾಲಿವುಡ್ ಗಾಯಕ ಬಾದ್ಶಾ ಆಗಮಿಸಿದ್ದರು. ಕನ್ನಡದಲ್ಲಿ ಮಾತನಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡ ಆಡಿಯನ್ಸ್ಗಾಗಿ ಬಾದ್ಶಾ ಸುಮಾರು ಕನ್ನಡ ಪದಗಳನ್ನು ಕಲಿತುಕೊಂಡು ಬಂದು ಮಾತನಾಡಿದ್ದು, ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.
Baadshah gave slippershot to all northies who were shown attitude to speak in kannada
ನಾನು ನಿಮ್ಮಲ್ಲಿ ಒಬ್ಬ
ನಿಮ್ಮ ಪ್ರೀತಿಗೆ ಚಿರಋಣಿ ♥️ – Baadshah in Today’s Yuva Dasara #Mysuru pic.twitter.com/ToO6GBHdZp— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) October 8, 2024