ನಿಮಗೆ ಹಿತವೆನಿಸದ ಬೆಳವಣಿಗೆ. ಆದರೆ ಅದನ್ನು ಸರಿಪಡಿಸುವ ವಿಧಾನ ನಿಮಗೆ ತಿಳಿದಿದೆ. ಹಿಂಜರಿಕೆ ಬೇಡ. ಮುನ್ನಡೆಯಿರಿ.
ಎಲ್ಲರನ್ನು ಮೆಚ್ಚಿಸುವ ಪ್ರಯತ್ನ ಫಲ ನೀಡದು. ಅಂತಹ ಪ್ರಯತ್ನ ಮಾಡಬೇಡಿ. ನಿಮ್ಮನ್ನು ಟೀಕಿಸುವವರನ್ನು ಕಡೆಗಣಿಸುವುದೇ ಒಳಿತು.ಮಿಥುನ
ಕುಟುಂಬದಲ್ಲಿ ಸಂಬಂಧ ಸುಧಾರಣೆ. ಮನಸ್ತಾಪ ನಿವಾರಣೆ. ಆಹಾರ ಹಿತಮಿvವಿರಲಿ.ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು.
ಕಟಕ
ಇತರರನ್ನು ಟೀಕಿಸಲು ಹೋಗದಿರಿ. ನೀವು ಅವರಿಂದಲೇ ಟೀಕೆ ಕೇಳಬೇಕಾದೀತು. ಭವಿಷ್ಯದ ಕುರಿತಂತೆ ಚಿಂತೆ ಕಾಡಬಹುದು.
ಸಿಂಹ
ಆತ್ಮೀಯರ ಮಧ್ಯೆ ಭಿನ್ನಾಭಿಪ್ರಾಯ. ಅದು ಉಲ್ಬಣಗೊಳ್ಳಲು ಅವಕಾಶ ನೀಡದಿರಿ. ಬಿಗುಮಾನ ಬಿಟ್ಟು ವ್ಯವಹರಿಸಬೇಕು.
ಕನ್ಯಾ
ನಕಾರಾತ್ಮಕ ಚಿಂತನೆ ಬಿಡಿ. ಪಾಸಿಟಿವ್ ಆಗಿ ಯೋಚಿಸಿ. ಅಸಾಧ್ಯದ ಕೆಲಸವೂ ನಿಮ್ಮಿಂದ ಸಾಧ್ಯ ವಾಗಲಿದೆ. ಕುಟುಂಬ ಭಿನ್ನಮತ ನಿವಾರಿಸಿಕೊಳ್ಳಿ.
ತುಲಾ
ಮನೆಯಲ್ಲಿ ಸೌಹಾರ್ದ ವಾತಾವರಣ.ಇದರಿಂದ ನಿಮಗೆ ಹೆಚ್ಚಿನ ಹುರುಪು. ದುಬಾರಿ ವಸ್ತು ಖರೀದಿಸುವ ಮುನ್ನ ಪರಾಮರ್ಶಿಸಿ.
ವೃಶ್ಚಿಕ
ಕೆಲವರ ವರ್ತನೆ ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಅಂತಹ ಮನೋಭಾವನೆ ಬಿಟ್ಟರೆ ಒಳಿತು.
ಧನು
ವಿರೋಽಗಳು ಅಪಪ್ರಚಾರ ನಡೆಸಬಹುದು. ಅದನ್ನು ಕಡೆಗಣಿಸಿ. ಸಮಾನ ಮನಸ್ಕರ ಸಂಗದಲ್ಲಿ ನೆಮ್ಮದಿ, ಆರ್ಥಿಕ ಉನ್ನತಿ.
ಮಕರ
ವ್ಯವಹಾರ, ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಕಲಹ ಬೇಡ. ಅದರಿಂದ ಮನಶ್ಯಾಂತಿ ಹಾಳು.
ಕುಂಭ
ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿ ಕೊಳ್ಳುತ್ತಿಲ್ಲ ಎಂಬ ಕೊರಗು ಬಿಡಿ. ಇತರರ
ಮಾತಿಗೆ ಮರುಳಾಗ ಬೇಡಿ. ದೃಢ ನಿಲುವಿರಲಿ.
ಮೀನ
ಪ್ರಮುಖ ನಿರ್ಧಾರ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ.