WEATHER | ರಾಜ್ಯಾದ್ಯಂತ ಜೋರು ಮಳೆ, ಈ ಊರುಗಳಿಗೆ ಆರೆಂಜ್‌ ಅಲರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದಾದ್ಯಂತ ಇಂದಿನಿಂದ ವರುಣನ ಆರ್ಭಟ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆಕೊಡಗುಹಾಸನಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಶಿವಮೊಗ್ಗಮೈಸೂರುಮಂಡ್ಯಕೋಲಾರಚಿಕ್ಕಬಳ್ಳಾಪುರಚಾಮರಾಜನಗರಬೆಂಗಳೂರು ಗ್ರಾಮಾಂತರಬೆಂಗಳೂರು ನಗರಉಡುಪಿದಕ್ಷಿಣ ಕನ್ನಡಉತ್ತರ ಕನ್ನಡದಲ್ಲಿ ಮಳೆಯಾಗಲಿದ್ದುಯೆಲ್ಲೋ ಅಲರ್ಟ್​ ಘೋಷಿಸಲಾಗಿದೆಬೆಳಗಾವಿಬೀದರ್ಧಾರವಾಡಗದಗಹಾವೇರಿಕಲಬುರಗಿಕೊಪ್ಪಳರಾಯಚೂರುವಿಜಯಪುರಯಾದಗಿರಿತುಮಕೂರುರಾಮನಗರವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ.

ಕೋಟಾಬಂಟವಾಳ,ಕದ್ರಾಪುತ್ತೂರುಉಡುಪಿಶಕ್ತಿನಗರಆಗುಂಬೆಯಲ್ಲಿ ಹೆಚ್ಚಿನ ಮಳೆಯಾಗಿದೆಕಾರ್ಕಳಮೂಡುಬಿದಿರೆಮಾಣಿಶಿರಾಲಿಸುಳ್ಯಭಾಗಮಂಡಲಶೃಂಗೇರಿಜಯಪುರಕೊಪ್ಪಕಳಸಜೋಯ್ಡಾಬೆಳ್ತಂಗಡಿಧರ್ಮಸ್ಥಳಲೋಂಡಾಅಂಕೋಲಾಹೊನ್ನಾವರಮಂಕಿಬನವಾಸಿಯಲ್ಲಾಪುರಮುಂಡಗೋಡುತ್ಯಾಗರ್ತಿಸೋಮವಾರಪೇಟೆಖಾನಾಪುರರಬಕವಿಶಾಹಪುರಸೈದಾಪುರಹರಪನಹಳ್ಳಿಎನ್ಆರ್ಪುರಆನವಟ್ಟಿಯಲ್ಲಿ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!