SHOCKING | ಎತ್ತುಗಳ ತೊಳೆಯಲು ಹೋದ ವೇಳೆ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

ದಿಗಂತ ವರದಿ ವಿಜಯಪುರ:

ಕೃಷ್ಣಾ ನದಿತೀರದಲ್ಲಿ ಎತ್ತಗಳನ್ನು ತೊಳೆಯಲು ಹೋದಾಗ ವ್ಯಕ್ತಿಯೊಬ್ಬನನ್ನು ಮೊಸಳೆ ಎಳೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ನಡೆದಿದೆ.

ಇಲ್ಲಿನ ಕಾಸಪ್ಪ ಹಣಮಂತ ಕಂಬಳಿ (38) ಎಂಬರು ಮೊಸಳೆ ಬಾಯಿಸಿ ಸಿಲಿಕದವರು ಎಂದು ಹೇಳಲಾಗುತ್ತಿದ್ದು, ಸುದ್ದಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ವ್ಯಕ್ತಿಯ ದೇಹದ ಶೋಧನೆ ಕಾರ್ಯಚಾರಣೆ ನಡೆಸಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!