March 24, 2026
Tuesday, March 24, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸ್ಯಾಂಡಲ್‌ವುಡ್‌ಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್: ಬಜೆಟ್‌ನಲ್ಲಿ ಚಿತ್ರರಂಗಕ್ಕೆ ಸಿಕ್ಕಿದ್ದೇನು?

ಹೊಸದಿಗಂತ ಬೆಳಗಾವಿ: ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಾರಿಗೆ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಕನ್ನಡ ಚಿತ್ರರಂಗದ ದಶಕಗಳ ಕನಸಾದ 'ಫಿಲ್ಮ್ ಸಿಟಿ'...

ಒಳ್ಳೆ ಕೆಲಸ ಮಾಡಿದ್ರಿ: ಸೋಶಿಯಲ್‌ ಮೀಡಿಯಾ ಬ್ಯಾನ್‌ಗೆ ಲಹರ್ ಸಿಂಗ್ ಸಿರೋಯಾ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇನ್ಮುಂದೆ ರಾಜ್ಯದಲ್ಲಿ ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಆಗಲಿದೆ. ಈ ನಡೆಯನ್ನು ಬಹುತೇಕ ಎಲ್ಲರೂ ಶ್ಲಾಘಿಸಿದ್ದಾರೆ. https://twitter.com/LaharSingh_MP/status/2029830439444304350?ref_src=twsrc%5Etfw%7Ctwcamp%5Etweetembed%7Ctwterm%5E2029830439444304350%7Ctwgr%5E211545768a87abb9e42e516320667c6b63889132%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fkarnataka-budget-2026-social-media-ban-for-under-16s-lahar-singh-siroya-praises-government-move-1157172.html ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಸ್ವಾಗತಿಸಿದ್ದಾರೆ....

ಉರ್ದು ಶಾಲೆಗಳ ಅಭಿವೃದ್ಧಿಗೆ 400 ರೂ. ಕೋಟಿ ಅನುದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಉರ್ದು ಶಾಲೆಗಳ ಅಭಿವೃದ್ಧಿಗೆ 400 ರೂ. ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ ಇದಾಗಿದ್ದು,...

ಉಡುಪಿಗೆ ಇಲ್ಲ ವೈದ್ಯಕೀಯ ಕಾಲೇಜು, ಮೀನುಗಾರರಿಗೂ ಇಲ್ಲ ಮನ್ನಣೆ; ಬಜೆಟ್ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ

ಹೊಸದಿಗಂತ ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಸಂಪೂರ್ಣವಾಗಿ 'ಕರಾವಳಿ ವಿರೋಧಿ' ಎಂದು ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ವಿಧಾನಸೌಧದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ...

ರಾಜ್ಯವನ್ನು 15 ವರ್ಷ ಹಿಂದಕ್ಕೆ ತಳ್ಳಿದ ಕಳಪೆ ಆಯವ್ಯಯ: ಬೊಮ್ಮಾಯಿ ಆಕ್ರೋಶ

ಹೊಸದಿಗಂತ ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲದ, ಅಭಿವೃದ್ಧಿ ಕುಂಠಿತಗೊಳಿಸುವ 'ಕಳಪೆ ಬಜೆಟ್' ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರವಾಗಿ ಟೀಕಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ...

ಅಭಿವೃದ್ಧಿಯ ಹಾದಿಯಲ್ಲಿ ನವ ಕರ್ನಾಟಕ: ಬಜೆಟ್‌ನಲ್ಲಿ ನಿಮ್ಮ ಜಿಲ್ಲೆಗೆ ಸಿಕ್ಕ ಕೊಡುಗೆಗಳೇನು?

ಹೊಸದಿಗಂತ ಬೆಳಗಾವಿ: ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳುಬೆಂಗಳೂರು: ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆ...

ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಮಾಡಿ ಒಳ್ಳೆ ಕೆಲಸ ಮಾಡಿದ್ರಿ : ಪೋಷಕರ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಾಲೆ ಮುಗಿಸಿ ಮನೆಗೆ ಬಂದ ತಕ್ಷಣ ಪೋಷಕರನ್ನು ಕಾಡಿ ಬೇಡಿಯಾದ್ರೂ ಮಕ್ಕಳು ಮೊಬೈಲ್‌ ಮುಟ್ಟುತ್ತಾರೆ. ಸಣ್ಣ ವಯಸ್ಸಿಗೇ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ....

ಈ ಬಜೆಟ್‌ ಸರಿಯಿಲ್ಲ! ಖಾಲಿ ಚೊಂಬು ಹಿಡಿದುಕೊಂಡು ಪ್ರತಿಭಟಿಸಿದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್‌ನ್ನು ಮುಕ್ತಾಯಗೊಳಿಸಿದ್ದಾರೆ. 3 ಗಂಟೆ 36 ನಿಮಿಷಗಳ ಸುದೀರ್ಘ ಬಜೆಟ್‌ ಮಂಡನೆ ನಂತರ ಇದೀಗ ಬಿಜೆಪಿ ಪ್ರತಿಭಟನೆ ಆರಂಭಿಸಿದೆ. https://hosadigantha.com/iskcon-to-be-banned-in-government-hospitals-patients-will-get-the-power-of-nutritious-food/ ಈ ಬಜೆಟ್‌ ಸರಿಯಿಲ್ಲ ಎಂದು ಹೇಳುತ್ತಾ...

ಓವರ್‌ ಆಲ್‌ ನಮ್ಮ ಬೆಂಗಳೂರಿಗೆ ಈ ಬಜೆಟ್‌ನಿಂದ ಸಿಕ್ಕಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಕರ್ನಾಟಕ ಬಜೆಟ್ 2026ರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಾಕಷ್ಟು ಕೊಡುಗೆ ಸಿಕ್ಕಿದೆ. ಬೆಂಗಳೂರು ಜನರು ನಿರೀಕ್ಷೆ ಮಾಡಿದ್ದ ಹಲವು ಅಂಶಗಳು ಬಜೆಟ್‌ನಲ್ಲಿ ಸೇರಿವೆ. ಬೆಂಗಳೂರಿನ...

3 ಗಂಟೆ 36 ನಿಮಿಷಗಳ ಸುದೀರ್ಘ ಬಜೆಟ್‌ ಮಂಡನೆ ಮುಗಿಸಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್‌ ಮುಕ್ತಾಯವಾಗಿದೆ. ಸತತವಾಗಿ 3 ಗಂಟೆ 36 ನಿಮಿಷಗಳ ಸುದೀರ್ಘ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಮುಗಿಸಿದ್ದಾರೆ. https://hosadigantha.com/medical-services-to-come-to-patients-homes-new-touch-in-the-budget-for-care-of-chronic-diseases/ ವಿಧಾನಮಂಡಲ ಜಂಟಿ ಅಧಿವೇಷನವನ್ನು ಸೋಮವಾರ ಬೆಳಗ್ಗೆಗೆ ಮುಂದೂಡಲಾಗಿದೆ. ಸಿಎಂ ಸಿದ್ದರಾಮಯ್ಯ...

ಬೆಳಗಾವಿಯ ಮಣ್ಣಿನ ಮಕ್ಕಳಿಗೆ ಬಜೆಟ್ ಉಡುಗೊರೆ: ಬೆಳಗುಂದಿಯಲ್ಲಿ ತಲೆಯೆತ್ತಲಿದೆ ಹೈಟೆಕ್ ಕುಸ್ತಿ ಅಖಾಡ!

ಹೊಸದಿಗಂತ ಬೆಳಗಾವಿ: ರಾಜ್ಯದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಮತ್ತು ಮೂಲಸೌಕರ್ಯಗಳನ್ನು ಬಲಪಡಿಸಲು ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದೆ. ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಹೊಸ ತರಬೇತಿ ಕೇಂದ್ರಗಳು ಮತ್ತು ಸರಣಿ...

ಕುಕ್ಕೆ ಸುಬ್ರಹ್ಮಣ್ಯ-ಕೊಲ್ಲೂರು ಮೂಕಾಂಬಿಕಾ ದೇವಾಲಯ ಅಭಿವೃದ್ಧಿಗೆ ಪ್ರಾಧಿಕಾರ ರಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಲಕ್ಷಾಂತರ ಭಕ್ತರು ಭೇಟಿ ನೀಡುವ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. https://hosadigantha.com/good-news-free-insulin-pens-from-the-government-for-type-1-diabetics/ ಈ ವರ್ಷದ ಬಜೆಟ್‌ ಮಂಡನೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !