ಹೊಸದಿಗಂತ ವರದಿ, ಮಂಗಳೂರು:
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬಾಲಿವುಡ್ ನಿರ್ಮಾಪಕಿ ಬಾಲಾಜಿ ಟೆಲಿಪಿಲ್ಮ್ ನ ಮಾಲಕಿ ಪದ್ಮಶ್ರೀ ಪುರಸ್ಕ್ರತ ಏಕ್ತಾ ಕಪೂರ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಅರ್ಚಕರು ಶೇಷ ವಸ್ತ್ರ ನೀಡಿ ಗೌರವಿಸಿದರು. ರವಿ ಕೋಟ್ಯಾನ್ ಶಿಬರೂರು, ಏಕ್ತಾ ಕಪೂರು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.