POWER CUT | ಜಾಸ್ತಿ ಪ್ಲ್ಯಾನ್‌ ಇಟ್ಕೋಬೇಡಿ! ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಕರೆಂಟ್‌ ಇರೋದಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಸ್ಕಾಂ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವುದರಿಂದ ಇಂದು ನಗರದ ಹಲವೆಡೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಂದರೆ ಆರು ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಕಡಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ. ಇದಕ್ಕೆ ಅನುಗುಣವಾಗಿ ಜನರು ತಮ್ಮ ಕೆಲಸ ಕಾರ್ಯಗಳನ್ನು ಯೋಜಿಸುವಂತೆ ತಿಳಿಸಲಾಗಿದೆ.

ಡಿಕ್ರಾಸ್, ಮುತ್ಸಂದ್ರ, ಪ್ರಿಯರ್ದಶಿನಿ ಬಡಾವಣೆ, ಟಿ.ಬಿ.ಬಡಾವಣೆ, ಗಂಗಧರಪುರ, ರೋಜಿಪುರ, ವಿನಾಯಕನಗರ, ಬಸವೇಶ್ವರನಗರ, ಸೋಮೇಶ್ವರ ಬಡಾವಣೆ, ಕುಂಭಾರಪೇಟೆ, ಮಾರುತಿನಗರ, ಗಾಣಿಗರಪೇಟೆ, ವರ್ಜಿಪೇಟೆ, ಸಿನಿಮಾ ರಸ್ತೆ, ವಡ್ಡರಪೇಟೆ, ಹಳೇಬಸ್​ ನಿಲ್ದಾಣ, ಕಛೇರಿಪಾಳ್ಯ, ಕಲ್ಲುಪೇಟೆ, ಇಸ್ಲಾಂಪುರ, ದೇವರಾಜನಗರ, ತ್ಯಾಗರಾಜನಗರ, ಕರೇನಹಳ್ಳಿ, ಶಾಂತಿನಗರ.

ಕುರುಬರಹಳ್ಳಿ, ದರ್ಗಾಜೋಗಿಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ಕೊಡಿಗೇಹಳ್ಳಿ, ಹಸನ್‌ಘಟ್ಟಾ, ತಳಗವಾರ ಮಾದಗೊಂಡನಹಳ್ಳಿ, ಕಂಟನಕುಂಟೆ, ಕೋಳುರು, ಅಂತರಹಳ್ಳಿ ಗೊಲ್ಲಹಳ್ಳಿ, ಆಳ್ಳಾಲಸಂದ್ರ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್ ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ನಾಗದೇನಹಳ್ಳಿ, ರಘುನಾಥಪುರ, ಆದಿನಾರಾಯಣ ಹೊಸಹಳ್ಳಿ ಹೀರೆಗುಡ್ಡದಹಳ್ಳಿ, ಮೋಪರಹಳ್ಳಿ, ನಂದಿಮೋರಿ, ಕುರುವಿಗೆರೆ, ಕಂಚಿಗನಾಳ, ರಾಜಘಟ್ಟಾ, ದಾಸಗೊಂಡನಹಳ್ಳಿ, ಅಂಚರಹಳ್ಳಿ, ಗಂಡರಾಜಪುರ, ಹಮಾಮ್, ಬೀಡಿಕೆರೆ, ಸೊಣ್ಣಪ್ಪನಹಳ್ಳಿ, ಶಿವಪುರ, ಕೋಡಿಹಳ್ಳಿ, ಕೊನಘಟ್ಟಾ, ಲಿಂಗನಹಳ್ಳಿ, ನೆಲ್ಲುಕುಂಟೆ, ಕಮಲೂರು, ಮಜರಾಹೊಸಹಳ್ಳಿ, ನಾಗಶೆಟ್ಟಹಳ್ಳಿ, ಶಿರವಾರ, ಮೆಲಿಸಿ, ಅಣಗಲಪುರ, ನೇರಳೆಘಟ್ಟಾ ಹೊನ್ನಾಘಟ್ಟಾ, ಕೆಸ್ತೂರು, ಹಣದೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ಶಿರವಾರ, ತಿನ್ನೂರು ಹಾಗೂ ಸುತ್ತಮುತ್ತ.

ತಿಪಟೂರು, ಬಂಡಿಹಳ್ಳಿ, ಕೆರೆಗೋಡಿ, ಹಾಲ್ಕುರಿಕೆ, ಗುಂಗುರಮಳೆ, ಕರಡಿ ಉಪಸ್ಥಾವರಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಿನ್ನಲೆ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಎಲ್ಲಾ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವ್ಯತ್ಯಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!