ಮತ್ತೆ ಮತ್ತೆ ಬರಗಾಲ ಬರಲಿ, ಸಾಲಮನ್ನಾ ಆಗಲಿ ಅನ್ನೋದು ರೈತರ ನಿರೀಕ್ಷೆ: ಸಚಿವ ಶಿವಾನಂದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈತರಿಗೆ ಪರಿಹಾರ ನೀಡೋಕೆ ಆರಂಭಿಸಿದ ನಂತರ ಆತ್ಮಹತ್ಯೆಗಳು ಹೆಚ್ಚಾಗ್ತಿದೆ ಎಂದು ವಿವಾದಾತ್ಮಕ ಹೇಳಿದ ನೀಡಿದ್ದ ಸಚಿವ ಶಿವಾನಂದ ಪಾಟೀಲ್ ಇದೀಗ ಮತ್ತೊಮ್ಮೆ ಇಂಥದ್ದೇ ಹೇಳಿಕೆ ನೀಡಿದ್ದಾರೆ.

ಸಾಲ ಮನ್ನಾ ಆಸೆಗಾಗಿ ಬರ ಬರೋಕೆ ರೈತರು ಕಾಯುತ್ತಾರೆ ಎಂದು ಹೇಳಿದ್ದು ವಿವಾದ ಸೃಷ್ಟಿಸಿದೆ. ನೀರು ಪುಕ್ಕಟೆ ಸಿಗುತ್ತದೆ, ಕರೆಂಟ್ ಪುಕ್ಕಟೆ ಸಿಗುತ್ತದೆ.

ಇನ್ನು ಎಷ್ಟೋ ಸಿಎಂಗಳು ಬೆಳೆ ಬೆಳೆಯೋದಕ್ಕೆ ಬೀಜ ಕೂಡ ಫ್ರೀ ಆಗಿ ಕೊಟ್ಟಿದ್ದಾರೆ, ಗೊಬ್ಬರನೂ ಕೊಟ್ಟಿದ್ದಾರೆ. ಇನ್ನು ರೈತರಿಗೆ ಇರೋದು ಒಂದೇ ಆಸೆ, ಮ್ಯಾಲ ಮ್ಯಾಲ ಬರಗಾಲ ಬೀಳಲಿ ಎಂದು, ಯಾಕಂದ್ರೆ ಸಾಲ ಮನ್ನಾ ಆಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!