ಹೊಸದಿಗಂತ ವಿಜಯಪುರ:
ಬೈಕ್- ಕ್ರೂಸರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವಿಗೀಡಾದ ಘಟನೆ ನಗರ ಹೊರ ಭಾಗದ ತೊರವಿ ಬಳಿ ನಡೆದಿದೆ.
ಮೃತಪಟ್ಟವನನ್ನು ಇಲ್ಲಿನ ಹಿರಿಯ ವಕೀಲ ಸಂಗಮೇಶ ಹೌದೆ ಅವರ ಸುಪುತ್ರ ನಚಿಕೇತ ಹೌದೆ (19) ಎಂದು ಗುರುತಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.