ಒಂದೇ ಸುಳ್ಳನ್ನು ನೂರು ಬಾರಿ ಹೇಳಿದ್ರೆ ಸತ್ಯ ಆಗೋದಿಲ್ಲ : ಆರ್ . ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅನುದಾನ ವಿಚಾರದಲ್ಲಿ ಅನ್ಯಾಯಮಾಡುತ್ತಿದೆ. ಆದರೆ ಇದನ್ನು ಪ್ರಶ್ನಿಸೋಕೆ ಬೊಮ್ಮಾಯಿ, ಅಶೋಕ್‌ಗೆ ಧೈರ್ಯ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿದ ಆರ್. ಅಶೋಕ್ ಒಂದು ಸುಳ್ಳನ್ನು ನೂರು ಬಾರಿ ಹೇಳಿದ್ರೆ ಅದು ನಿಜ ಆಗೋದಿಲ್ಲ, ನೂರನೇ ಬಾರಿಗೂ ಅದು ಸುಳ್ಳೇ ಆಗಿರುತ್ತದೆ. ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಈ ಬಾರಿ ಮೂರು ಪಟ್ಟು ಹೆಚ್ಚು ಅನುದಾನ ಕರ್ನಾಟಕಕ್ಕೆ ಸಿಕ್ಕಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!