ಜನರ ಸೇವೆ ಮಾಡೋಕೆ ರಾಜಕಾರಣ ಒಂದೇ ದಾರಿನಾ? ಡಾ.ಮಂಜುನಾಥ್‌ಗೆ ನಾಗತಿಹಳ್ಳಿ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮೆಲ್ಲರ ಪ್ರೀತಿಯ ಡಾ ಮಂಜುನಾಥ್ ಅವರು ರಾಜಕೀಯಕ್ಕಿಳಿದಿದ್ದು ನಿಜಕ್ಕೂ ದುರದೃಷ್ಟಕರ, ಜನರ ಸೇವೆ ಮಾಡೋದಕ್ಕೆ ರಾಜಕಾರಣ ಒಂದೇ ದಾರಿನಾ? ಎಂದು ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಾರಣ ಏನೇ ಇರಲಿ, ಇಷ್ಟು ದಿನ ಪಡೆದಿದ್ದೆಲ್ಲವನ್ನೂ ಈಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಜನರ ಸೇವೆ ಮಾಡೋಕೆ ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ್ದು? ಸಮಾಜ ಕಟ್ಟೋಕೆ ಸಾಕಷ್ಟು ದಾರಿ ಇದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!