ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಭಾಷೆಗೆ ಭಾಷಾಂತರವನ್ನು ಸುಲಭ ಮಾಡಲು ಸರ್ಕಾರ ಕನ್ನಡ ಕಸ್ತೂರಿ ಎನ್ನುವ ಅನುವಾದ ಸಾಫ್ಟ್ವೇರ್ನ್ನು ರಚನೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಾಫ್ಟ್ವೇರ್ನಿಂದ ಭಾಷೆಯ ಅಡೆತಡೆಗಳನ್ನು ನಿವಾರಿಸಬಹುದು. ಕನ್ನಡಿಗರು ಹಾಗೂ ಕನ್ನಡಿಗರದಲ್ಲವರು ಈ ಸಾಫ್ಟ್ವೇರ್ನ ಸಹಾಯ ಪಡೆಯಬಹುದಾಗಿದೆ.