ನಿಮ್ಮಿಂದ ದೇಶ, ಪಕ್ಷ ಎಲ್ಲವೂ ಪ್ರಜ್ವಲಿಸಲಿ: ಖರ್ಗೆ ಜನ್ಮದಿನಕ್ಕೆ ಸಿಎಂ ಸಿದ್ದು ವಿಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನ. ಈ ದಿನದಂದು ಸಿಎಂ ಸಿದ್ದರಾಮಯ್ಯ ಖರ್ಗೆಯವರಿಗೆ ಆತ್ಮೀಯವಾಗಿ ಶುಭಾಶಯ ಕೋರಿದ್ದಾರೆ.

ನಾಡಿನ ಹಿರಿಯ ರಾಜಕಾರಣಿಗಳಾದ ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು. ಸೈದ್ಧಾಂತಿಕ ಬದ್ಧತೆ, ರಾಜಕೀಯದ ಅನುಭವ ಹಾಗೂ ಜನಪರ ಕಾಳಜಿ ಇರುವ ನಿಮ್ಮ ಮುಂದಾಳತ್ವದಲ್ಲಿ ದೇಶ ಹಾಗೂ ಪಕ್ಷಗಳೆರಡು ಪ್ರಜ್ವಲಿಸಲಿ ಎಂದಿದ್ದಾರೆ.

ಆರೋಗ್ಯ ಭಾಗ್ಯ ನಿಮ್ಮದಾಗಲಿ, ದೀರ್ಘ ಆಯಸ್ಸನ್ನು ಭಗವಂತ ಕರುಣಿಸಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!