HEALTH | ಮಳೆ, ಚಳಿ ಶುರುವಾಯ್ತು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋಕೆ ಈ ಕಷಾಯ ಕುಡೀರಿ..

ಸಾಮಾಗ್ರಿಗಳು
ಜೀರಿಗೆ
ಕೊತ್ತಂಬರಿ ಕಾಳು
ಬೆಲ್ಲ
ಶುಂಠಿ
ಪುದೀನ
ಲವಂಗ
ಕಾಳುಮೆಣಸು

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ
ನಂತರ ಇದಕ್ಕೆ ಸ್ವಲ್ಪ ಹಾಲು ಹಾಕಿ ಕುಡಿಯಬಹುದು, ಇಲ್ಲವಾದರೆ ಹಾಲು ಹಾಕದೆಯೂ ಸೇವನೆ ಮಾಡಬಹುದು. ಈ ರೀತಿ ಕಷಾಯವನ್ನು ದಿನವೂ ಕುಡಿಯುವುದರಿಂದ ಸದಾ ಆರೋಗ್ಯಕರವಾಗಿ ಇರುತ್ತೀರಿ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!