RAIN UPDATE | ರಾಜ್ಯದೆಲ್ಲೆಡೆ ಮಳೆಯೋ ಮಳೆ, ಇನ್ನೂ ಐದು ದಿನ ವರ್ಷಧಾರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Karnataka rains: Orange alert extended, holiday declared for schools in  Udupi | Bengaluru - Hindustan Timesರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಕೆಲವು ಏರಿಯಾಗಳಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ಇನ್ನು ಚಿಕ್ಕಮಗಳೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವು ಅನಾಹುತಗಳು ಸೃಷ್ಟಿಯಾಗಿವೆ. ಇದರ ಜೊತೆಗೆ ಟ್ರಾವೆಲ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅನಾಹುತ ಸಂಭವಿಸುವ ಸ್ಥಳಗಳಲ್ಲಿಯೇ ಜನ ಫೋಟೊಗೆ ಮುಗಿಬಿದ್ದಿದ್ದಾರೆ.

Karnataka Rain: ಕರ್ನಾಟಕದ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ! | Heavy rain in  Karnataka continues and leave announced to Schools - Kannada Oneindiaಚಾರ್ಮಾಡಿ ಘಾಟ್‌ಗಳಲ್ಲಿ ಬಂಡೆಗಳಿಂದ ನೀರು ಹರಿದು ಬೀಳುತ್ತಿದ್ದು, ಪ್ರಕೃತಿ ನೋಡಲು ಕಣ್ಣಿಗೆ ಹಬ್ಬದಂತಿದೆ, ಆದರೆ ಬಂಡೆಏರಿ ಯುವಕರು ಫೋಟೊಗೆ ಮುಗಿಬೀಳುತ್ತಿದ್ದು, ಪೊಲೀಸರಿಗೆ ತಲೆನೋವಾಗಿದೆ. ಸಕಲೇಶಪುರದಲ್ಲಿ ಭಾರೀ ಮಳೆಗೆ ಮನೆ ಕುಸಿದು ಬಿದ್ದಿದ್ದು, ಭಾರೀ ಅನಾಹುತ ಸಂಭವಿಸಿದೆ. ಹಾಸನದಲ್ಲಿಯೂ ಮನೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ವೃದ್ಧೆ ಮೃತಪಟ್ಟಿದ್ದಾರೆ.

karnataka: Karnataka rains: IMD predicts heavy downpour for next five days,  issues yellow alert for Bengaluru - The Economic Times Video | ET Now

ರಾಜ್ಯದ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾವ್ಯಾವ ರಾಜ್ಯಗಳಲ್ಲಿ ಭಾರೀ ಮಳೆ?
ಉತ್ತರ ಕನ್ನಡ
ದಕ್ಷಿಣ ಕನ್ನಡ
ಉಡುಪಿ
ಚಿಕ್ಕಮಗಳೂರು
( ರೆಡ್ ಅಲರ್ಟ್)

Tourists throng Charmadi Ghat, throw caution to the wind | udayavaniಬೆಳಗಾವಿ
ಬೀದರ್
ಕಲಬುರಗಿ
ಕೊಡಗು
ಶಿವಮೊಗ್ಗ
(ಆರೆಂಜ್ ಅಲರ್ಟ್)

Karnataka rains: Flood situation worsens in Shivamogga, Chikkamagaluru;  schools, colleges shut | Mysuru News - Times of Indiaಬಾಗಲಕೋಟೆ
ಹಾವೇರಿ
ಕೊಪ್ಪಳ
ರಾಯಚೂರು
ವಿಜಯಪುರ
ಬಳ್ಳಾರಿ
ಚಾಮರಾಜನಗರ
ಹಾಸನ
(ಯೆಲ್ಲೋ ಅಲರ್ಟ್)

Heavy rains in parts of Chamarajangar district | Deccan Herald

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!