WEATHER | ರಾಜ್ಯದಲ್ಲಿ ಕೊಂಚ ಇಳಿಕೆಯಾದ ಮಳೆ, ಗಣೇಶ ಚತುರ್ಥಿ ನಂತರ ಮತ್ತೆ ವರ್ಷಧಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದಾದ್ಯಂತ ಇಂದಿನಿಂದ ಮೂರ್ನಾಲ್ಕು ದಿನಗಳ ಕಾಲ ಮಳೆ ಕಡಿಮೆಯಾಗಲಿದ್ದು, ಗಣೇಶ ಚತುರ್ಥಿಯಿಂದ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿಯಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಕ್ಯಾಸಲ್​​ರಾಕ್, ಕದ್ರಾ, ಗೇರುಸೊಪ್ಪ, ಆಗುಂಬೆ, ಯಲ್ಲಾಪುರ, ಉಡುಪಿ, ಮಂಕಿ, ಲೋಂಡಾ, ಕುಂದಾಪುರ, ಕುಮಟಾ, ಕಮ್ಮರಡಿ, ಹೊನ್ನಾವರ, ಸಿದ್ದಾಪುರ, ಶಿರಾಲಿ, ಕೊಟ್ಟಿಗೆಹಾರ, ಕೊಪ್ಪ, ಖಾನಾಪುರ, ಕಾರವಾರ, ಹುಂಚದಕಟ್ಟೆ, ಗೋಕರ್ಣ, ಶೃಂಗೇರಿ, ಸೋಮವಾರಪೇಟೆ, ಸೈದಾಪುರ, ಪುತ್ತೂರು, ನಿಪ್ಪಾಣಿ, ಮುಂಡಗೋಡು, ಮುಲ್ಕಿ, ಮೂಡುಬಿದಿರೆ, ಜೋಯ್ಡಾ, ಜಯಪುರ, ಹಳಿಯಾಳ, ಗುತ್ತಲ್, ಗೌರಿಬಿದನೂರು, ಧರ್ಮಸ್ಥಳ, ಚಿತ್ತಾಪುರ, ಭಾಗಮಂಡಲ, ಬೆಳ್ತಂಗಡಿ, ಬೆಳಗಾವಿ, ಬನವಾಸಿಯಲ್ಲಿ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!