ಶ್ರೀರಾಮ ರಥೋತ್ಸವದಲ್ಲಿ ಭಗವದ್ಗೀತೆ ಪುಸ್ತಕ ಮಾರಾಟ ಮಾಡಿ ಗಮನ ಸೆಳೆದ ರಷ್ಯಾ ದಂಪತಿ

ಹೊಸದಿಗಂತ ವರದಿ, ಗೋಣಿಕೊಪ್ಪ
ಇಸ್ಕಾನ್ ವತಿಯಿಂದ ಗೋಣಿಕೊಪ್ಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ರಾಮ ವಿಜಯ ರಥೋತ್ಸವದಲ್ಲಿ ರಷ್ಯಾದ ಅಲೆಕ್ಸ್ ದಂಪತಿ ಭಗವದ್ಗೀತೆ ಪುಸ್ತಕ ಮಾರಾಟ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!