ಹೊಸದಿಗಂತ ವರದಿ, ಮಂಗಳೂರು:
ಭಾನುವಾರ ರಾತ್ರಿ ವಿಧಿವಶರಾದ ಆರೆಸ್ಸೆಸ್ನ ಹಿರಿಯ ಸ್ವಯಂಸೇವಕ, ಬಿಜೆಪಿಯ ಹಿರಿಯ ನಾಯಕ, ಉಡುಪಿ ಜಿಲ್ಲೆಯ ಖ್ಯಾತ ಉದ್ಯಮಿ ಎಂ . ಸೋಮಶೇಖರ್ ಭಟ್ ಅವರ ಅಂತ್ಯ ಸಂಸ್ಕಾರವು ಸೋಮವಾರ (ಫೆ.5 ) ಬೆಳ್ಳಿಗೆ 11 ಗಂಟೆಗೆ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಸಾರ್ವಜನಿಕ ಅಂತಿಮ ದರುಶನಕ್ಕೆ ಕಾಡಬೆಟ್ಟುವಿನ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸೋಮಶೇಖರ್ ಭಟ್ ಅವರ ಪುತ್ರ ವಲ್ಲಭ ಭಟ್ ‘ಹೊಸದಿಗಂತ ಡಿಜಿಟಲ್’ ಗೆ ಮಾಹಿತಿ ನೀಡಿದ್ದಾರೆ.