ದಿನಭವಿಷ್ಯ: ಇಂದು ವಿನಯದಿಂದ ವರ್ತನೆ ಮಾಡಿದರೆ ಅತ್ಯುತ್ತಮ ಫಲಿತಾಂಶವಿದೆ!

ಮೇಷ
ನಿರೀಕ್ಷೆಯೇನೋ ತುಂಬಾ ಇದೆ. ಎಲ್ಲವೂ ಸಾಕಾರವಾಗದು. ಕೆಲ ವಿಷಯದಲ್ಲಿ  ನಿರಾಶೆ. ಉತ್ಸಾಹ ಕುಂದದಿರಲಿ. ಸಾಂಸಾರಿಕ ಚಕಮಕಿ.

ವೃಷಭ
ವ್ಯವಹಾರದಲ್ಲಿ ಹಲವು ಅವಕಾಶ. ಉತ್ತಮವಾದುದನ್ನು ಆರಿಸಿ. ಶೀತಸಂಬಂಽ ಅನಾರೋಗ್ಯ ಸಂಭವ. ಮುನ್ನೆಚ್ಚರಿಕೆ ವಹಿಸಿ.

ಮಿಥುನ
ಬಾಕಿ ಉಳಿದಿದ್ದ ಕಾರ್ಯ ಸಂಪೂರ್ಣ. ನಿರಾಳತೆ. ನಿಮ್ಮ ಕಾರ್ಯಕ್ಕೆ ಕುಟುಂಬ ಸದಸ್ಯರ ಬೆಂಬಲ. ನೆರೆಕರೆ ಜತೆ ಜಗಳವಾದೀಡಿಏಡಿತು.

ಕಟಕ
ನೀವಿಂದು ವಿನಯದ ವರ್ತನೆ ಪ್ರದರ್ಶಿಸಿ. ವ್ಯಗ್ರ ಮಾತು ವಿಕೋಪಕ್ಕೆ ಕಾರಣವಾದೀತು. ಸಂಜೆ ವೇಳೆ ನೆಮ್ಮದಿ.

ಸಿಂಹ
ಹೊಂದಾಣಿಕೆ ಯಿಂದ ನಿಮ್ಮ ಕೆಲಸ ಸಾಧಿಸಿರಿ. ಅನವಶ್ಯ ಜಗಳ, ವಾಗ್ವಾದ ಬೇಡ. ಅಜೀರ್ಣದಂತಹ ಸಮಸ್ಯೆ ಕಾಡೀತು.

ಕನ್ಯಾ
ಸಹೋದ್ಯೋಗಿ ನಿಮ್ಮ ಸಲುಗೆಯನ್ನು ದುರುಪಯೋಗ ಮಾಡದಂತೆ ನೋಡಿಕೊಳ್ಳಿ. ಕಠಿಣ ನಿಲುವು ಅವಶ್ಯ ವಾದೀತು. ಧನವ್ಯಯ.

ತುಲಾ
ಸತತ ಪ್ರಯತ್ನದಿಂದ ನಿಮ್ಮ ಮುಖ್ಯ  ಉದ್ದೇಶ ಸಾಽಸುವಿರಿ.  ಆಪ್ತರ ಸಂಗದಲ್ಲಿ  ನೆಮ್ಮದಿ.  ವ್ಯವಹಾರದಲ್ಲಿ ಆರ್ಥಿಕ ಹಿನ್ನಡೆ ಕಾಣಬಹುದು.

ವೃಶ್ಚಿಕ
ನಿಮ್ಮ ಮೇಲೆ ಪೂರ್ಣ ವಿಶ್ವಾಸವಿಡಿ. ಯಶಸ್ಸು ಖಂಡಿತ. ಮಾಡುವ ಕೆಲಸದ ಬಗ್ಗೆ ಆರಂಭದಲ್ಲೆ ಅನುಮಾನ ಬೇಡ. ಧನಹಾನಿ.

ಧನು
ಹೊಸ ವ್ಯವಹಾರ ಪೂರ್ಣ ಸ-ಲತೆ ಕಾಣದು. ಬದಲಾವಣೆ ಬೇಕಾದೀತು.  ಕೌಟುಂಬಿಕ ಅಶಾಂತಿ.   ಸಂಯಮದಿಂದ ವರ್ತಿಸಿ.

ಮಕರ
ಸಕಾರಾತ್ಮಕ ದೃಷ್ಟಿಕೋನ ಉತ್ತಮ ಫಲ ನೀಡಲಿದೆ. ಇತರರ ಟೀಕೆಯಲ್ಲೆ ಕಾಲ ಕಳೆಯಬೇಡಿ. ನಿಮ್ಮ ಕೆಲಸಕ್ಕೆ ಆದ್ಯತೆ ಕೊಡಿ.

ಕುಂಭ
ನಿಮ್ಮ ಕೆಲಸಕ್ಕೆ ಭಂಗ ತರಲು ಕೆಲವರ ಯತ್ನ.  ನಿಮ್ಮ ದೌರ್ಬಲ್ಯ ಅನ್ಯರಿಗೆ ತಿಳಿಯದಿರಲಿ. ನಯವಂಚನೆಗೆ ಬಲಿಯಾಗದಿರಿ.

ಮೀನ
ವಿಶೇಷ ಘಟಿಸದ ಸಾಮಾನ್ಯ ದಿನ. ಪ್ರತಿಕೂಲ ಹವಾಮಾನದಿಂದ ಆರೋಗ್ಯ ಕೆಡಬಹುದು.  ಹೊಸ ಹೂಡಿಕೆಗೆ ಅವಕಾಶ ಸಿಗಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!