ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಕ್ಷ್ಮಣಪುರಿಯಿಂದ ರಾಮೇಶ್ವರಂಗೆ ತೆರಳುತ್ತಿದ್ದ ರೈಲಿನ ಒಂದು ಬೋಗಿಗೆ ಮಧುರೈನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರೈಲಿನ ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಈ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ಇದು ಪ್ರವಾಸಿಗರಿಗಾಗಿ ಇರುವ ವಿಶೇಷ ರೈಲು ಆಗಿತ್ತು. ಘಟನೆಯ ಕುರಿತು ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಗ್ಯಾಸ್ ಸಿಲಿಂಡರ್ ನಿಂದಾಗಿಯೇ ಬೆಂಕಿ ಭುಗಿಲೆದ್ದಿತು ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.
तमिलनाडु के मदुरै में ट्रेन के कोच में आग लगने से 9 लोगों की मौत. यात्री अपने साथ लाए गैस सिलेंडर से कॉफी बना रहे थे. सिलेंडर में ब्लास्ट हुआ और बोगी में आग लग गई. हादसा Punalur-Madurai Express के प्राइवेट कोच में आग लगने से हुआ.#TamilNadu #TrainAccidenthttps://t.co/7gvey8KIsi
— The Lallantop (@TheLallantop) August 26, 2023