ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು? ಐವರ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಿಲು ನೀರು ಎರಚಿದ ಆರೋಪದ ಮೇಲೆ ಐವರ ವಿರುದ್ಧ ದೂರು ದಾಖಲಾಗಿದೆ.

ಅಂಧಕಾಸುರನ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರ ನಮ್ಮ ರಾಜ ಆತನಿರುವ ರಂಗೋಲಿ ಹಾಳುಮಾಡಿ, ಬ್ಯಾನರ್ ಹರಿದು ಹೋಗುವುದಕ್ಕೆ ವಿರೋಧಿಸಿತ್ತು.

ಈ ವೇಳೆ ಇದು ತಲತಲಾಂತರಗಳಿಂದ ಮಾಡಿದ ಆಚರಣೆ ಎಂದು ನಂಜುಂಡೇಶ್ವರನ ಭಕ್ತರು ಮಾತನಾಡಿದ್ದಾರೆ. ಮಾತಿಗೆ ಮಾತು ಉಂಟಾಗಿ ಘರ್ಷಣೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!