ಮುಂಡಗೋಡಿನಲ್ಲಿ ಗಾಳಿ ಮಳೆ: ಸಿಡಿಲಬ್ಬರಕ್ಕೆ ಹೊತ್ತಿ ಉರಿದ ತೆಂಗಿನ ಮರ

ಹೊಸದಿಗಂತ ವರದಿ, ಮುಂಡಗೋಡ:

ಮುಂಡಗೋಡ ತಾಲೂಕಿನಾದ್ಯಂತ ಜೋರಾದ ಗಾಳಿಮಳೆ ಹಾಗೂ ಮಿಂಚು ಸಿಡಿಲುಗಳ ಅರ್ಭಟಕ್ಕೆ ಪಟ್ಟಣದ ಇಂದಿರಾನಗದಲ್ಲಿ ತೆಂಗಿನಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಉರಿದ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಇಂದಿರಾನಗದ ಬಶೀರ ಅಹ್ಮದ ಗುರ್ನಳ್ಳಿ ಎಂಬಯವರ ಮನೆಯ ಹಿಂಬದಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡೆದಿದೆ ಇದರಿಂದ ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿದೆ.
ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಬೆಂದಿದ್ದ ಜನರಿಗೆ ಇವತ್ತು ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ತಂಪೆರೇದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!