ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಸಂಪೂರ್ಣವಾಗಿ ಪ್ರಕಟವಾಗೋದಕ್ಕೆ ಇನ್ನೇನು ಸ್ವಲ್ಪವೇ ಸಮಯ ಬಾಕಿ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹಲವು ಹಾಲಿ ಶಾಸಕರು ಸೋಲನ್ನು ಅನುಭವಿಸಿದ್ದಾರೆ. ಇದು ಜನರ ತೀರ್ಮಾನವಾಗಿದ್ದು, ಯಾವ್ಯಾವ ಸಚಿವರು ಸೋಲಿನ ರುಚಿ ಅನುಭವಿಸಿದ್ದಾರೆ ನೋಡಿ..
- ಡಾ. ಕೆ. ಸುಧಾಕರ್
- ಬಿ. ಶ್ರೀರಾಮುಲು
- ನಾರಾಯಣಗೌಡ
- ಗೋವಿಂದ ಕಾರಜೋಳ
- ವಿ. ಸೋಮಣ್ಣ
- ಮುರುಗೇಶ್ ನಿರಾಣಿ
- ಜೆ.ಸಿ. ಮಾಧುಸ್ವಾಮಿ