ಹೊಸದಿಗಂತ ವರದಿ, ಮಂಗಳೂರು:
ತಿಪಟೂರು ಜಿಲ್ಲೆಯ ಶ್ರೀ ಕ್ಷೇತ್ರ ದಸರೀಘಟ್ಟ ಶ್ರೀ ಚೌಡೇಶ್ವರೀ ದೇವಿ ದೇವಾಲಯದಲ್ಲಿ ನವಚಂಡಿಕಾಯಾಗದ ಪ್ರಯುಕ್ತ ಅರಣಿ ಮಥನದಿಂದ ಅಗ್ನಿ ಉತ್ಪತ್ತಿ ಮಾಡಲಾಯಿತು.
ಪೂಜ್ಯ ಶ್ರೀಗಳ ಉಪಸ್ಥಿತಿಯಲ್ಲಿ ಜರುಗಿದ ಈ ಪುಣ್ಯ ಕ್ಷಣಗಳನ್ನು ಭಕ್ತಾದಿಗಳು ಕಣ್ತುಂಬಿಕೊಂಡರು.
ಹೊಸದಿಗಂತ ವರದಿ, ಮಂಗಳೂರು:
ತಿಪಟೂರು ಜಿಲ್ಲೆಯ ಶ್ರೀ ಕ್ಷೇತ್ರ ದಸರೀಘಟ್ಟ ಶ್ರೀ ಚೌಡೇಶ್ವರೀ ದೇವಿ ದೇವಾಲಯದಲ್ಲಿ ನವಚಂಡಿಕಾಯಾಗದ ಪ್ರಯುಕ್ತ ಅರಣಿ ಮಥನದಿಂದ ಅಗ್ನಿ ಉತ್ಪತ್ತಿ ಮಾಡಲಾಯಿತು.
ಪೂಜ್ಯ ಶ್ರೀಗಳ ಉಪಸ್ಥಿತಿಯಲ್ಲಿ ಜರುಗಿದ ಈ ಪುಣ್ಯ ಕ್ಷಣಗಳನ್ನು ಭಕ್ತಾದಿಗಳು ಕಣ್ತುಂಬಿಕೊಂಡರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ