ವಿಡಿಯೊ: ಯೋಗಿ ಆದಿತ್ಯನಾಥರು ಸಹೋದರಿಗೇಕೆ ಸಹಾಯ ಮಾಡಲಿಲ್ಲ ?

ಹೊಸದಿಗಂತ ಡಜಿಟಲ್‌ ಡೆಸ್ಕ್:‌

ಭಾರತದಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ. ಈ ನಡುವೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ರಾಜಕಾರಣ ಮಾತ್ರ ಬೇರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಸಹೋದರಿಗೆ ಆರ್ಥಿಕವಾಗಿ ಸಹಾಯ ಮಾಡದ ಬಗ್ಗೆ ಕೇಳಿದಾಗ ಆದಿತ್ಯನಾಥರು ನೀಡಿದ ಉತ್ತರ ಹೇಗಿತ್ತು ನೀವೇ ಕೇಳಿ…

LEAVE A REPLY

Please enter your comment!
Please enter your name here