ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ, ಹಾಲಿನ ನೊರೆಯಂತೆ ಅಪ್ಪಳಿಸಿದ ಹಿಮದ ವಿಡಿಯೋ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ ಸಂಭವಿಸಿದ್ದು, ಹಾಲಿನ ನೊರೆಯಂತೆ ಹಿಮ ಅಪ್ಪಳಿಸಿದ ವಿಡಿಯೋ ವೈರಲ್ ಆಗಿದೆ. ಹಿಮಕುಸಿತದಿಂದ ಕೇದಾರನಾಥ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ, ಕೇದಾರನಾಥ ಕಣಿವೆಯಲ್ಲಿ ಹೆಚ್ಚಿನ ಹಿಮಪಾತವಾಗಿದೆ.

ಬೆಳಗ್ಗೆ ಇದ್ದಕ್ಕಿದ್ದಂತೆಯೇ ಹಿಮ ಧೊಪ್ಪೆಂದು ಕುಸಿಯಿತು. ದೇವಾಲಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಯಾವ ರೀತಿ ಹಾನಿಯೂ ಆಗಿಲ್ಲ. ವಾರದ ಹಿಂದಷ್ಟೇ ಚೋರಬರಿ ಹಿಮನದಿ ಪ್ರದೇಶದಲ್ಲಿ ಹಿಮಪಾತವಾಗಿತ್ತು. ಆಗಲೂ ಯಾವುದೇ ಹಾನಿ ಆಗಿರಲಿಲ್ಲ ಎಂದು ದೇವಾಲಯದ ಸಿಬ್ಬಂದಿ ಹೇಳಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!