ಕರ್ತವ್ಯಲೋಪ: ಪ್ರಭಾರಿ ಮುಖ್ಯ ಶಿಕ್ಷಕಿ, ಇಬ್ಬರು ಸಹ ಶಿಕ್ಷಕಿಯರ ಅಮಾನತು

ಹೊಸದಿಗಂತ ವರದಿ, ವಿಜಯಪುರ:

ಕರ್ತವ್ಯ ಲೋಪ, ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ಹಿನ್ನೆಲೆ ಪ್ರಭಾರಿ ಮುಖ್ಯ ಶಿಕ್ಷಕಿ ಹಾಗೂ ಇಬ್ಬರು ಸಹ ಶಿಕ್ಷಕಿಯರನ್ನು ಅಮಾನತುಗೊಳಿಸಿ ವಿಜಯಪುರ ನಗರ ವಲಯ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಆದೇಶಿಸಿದ್ದಾರೆ.

ವಿಜಯಪುರದ ಕೆಜಿಎಸ್ ನಂಬರ 2ರ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಎನ್‌.ಎಂ. ಅಣ್ಣೆಪ್ಪನವರ, ಸಹ ಶಿಕ್ಷಕಿಯರಾದ ಆರ್.ಎಂ. ಹೋಳಿನ, ಸಿ.ಎಸ್. ಮೈತ್ರಿ ಅಮಾನತುಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!