ಎರಡು ಕುಟುಂಬಗಳ ನಡುವೆ ಜಗಳ, ಮೂರು ವರ್ಷದ ಮಗು ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂರು ವರ್ಷದ ಶ್ರೀನಿಧಿ ಕಾಳಾಪಾಟೀಲ್ ಎಂಬ ಬಾಲಕಿ ಮೃತ ದುರ್ದೈವಿ.

ಹಣಕಾಸಿನ ವಿವಾದದ ಸಂದರ್ಭದಲ್ಲಿ ಜ್ಯೋತಿಬಾ ಬಾಬರ್‌ ಎಂಬಾತ ಮಗುವನ್ನು ತುಳಿದು ಹತ್ಯೆಗೈಯಲಾಗಿದೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!