ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

ದಿಗಂತ ವರದಿ ಕಲಬುರಗಿ:

ವಕ್ತಿಯೋವ೯ನನ್ನು ಚಾಕುವಿನಿಂದ ಇರಿದು ಬಬ೯ರವಾಗಿ ಕೊಲೆ ಮಾಡಿದ ಗುರುವಾರ ರಾತ್ರಿ ನಗರದ ಪಿ.ಎನ್.ಟಿ.ಕಿಲೋನಿಯಲ್ಲಿ ನಡೆದಿದೆ. ನಗರದ ಪಿ.ಎನ್.ಟಿ.ಕಾಲೋನಿಯ ಪ್ರೀತಂ ಬನ್ನಿಕಟ್ಟಿ ಕೊಲೆಯಾದ ದುದೈ೯ವಿಯಾಗಿದ್ದು,ಕೆಲ ತಿಂಗಳುಗಳ ಹಿಂದೆ ಅನ್ಯ ಧರ್ಮದ ಯುವತಿಯನ್ನು ವಿವಾಹವಾಗಿದ್ದನು.

ಇದೇ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.ಇನ್ನೂ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಟೇಶನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!