ಹೊಸದಿಗಂತ ವರದಿ,ರಾಯಚೂರು :
ನಗರದ ಗೋಶಾಲ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ೫ ಗಂಟೆ ಸುಮಾರಿಗೆ, ವಾಹನ ಒಂದು ವ್ಯಕ್ತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಮೃತಪಟ್ಟ ವ್ಯಕ್ತಿ ನಗರದ ಸಿಯಾತಾಲಬ್ ಬಡಾವಣೆಯ ಮೊಹಮ್ಮದ್ ಮಹಿಬೂಬ್ (೨೯) ವರ್ಷ ಟೈರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದಿದೆ.