ವಿಜಯರಪುರದಲ್ಲಿ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆ ಸರ ಕಳವು

ದಿಗಂತ ವರದಿ ವಿಜಯಪುರ:

ಬೆಳ್ಳಂ ಬೆಳಗ್ಗೆ ಮನೆಯ ಎದುರು ಕಸ ಗುಡಿಸುವಾಗ ಮಹಿಳೆಯ  ಚಿನ್ನದ ಸರವನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದ ಕೀರ್ತಿ ನಗರದಲ್ಲಿ ನಡೆದಿದೆ.

ಇಲ್ಲಿನ ಲಕ್ಷ್ಮಿ ಕೆಂಗನಾಳ ಎಂಬವರ ಕೊರಳಿನಲ್ಲಿದ್ದ ಸುಮಾರು ಮೂರು ತೊಲಿ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ಮನೆಯ ಎದುರು ಕಸ ಗುಡಿಸುವಾಗ ಹಿಂದಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಬಂದು ಲಕ್ಷ್ಮಿ ಚಿನ್ನದ ಸರ ಕಳತನ ಮಾಡಿ ಪರಾರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!