ELECTION RESULT | ಗೆಲುವಿನ ನಗೆ ಬೀರಿದ ಅಶ್ವತ್ಥ ನಾರಾಯಣ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲ್ಲೇಶ್ವರಂನಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ. ಅಶ್ವತ್ಥ್ ನಾರಾಯಣ್ ಗೆಲುವು ಸಾಧಿಸಿದ್ದಾರೆ.
ಬಿಎಸ್‌ಪಿ ಕ್ಯಾಂಡಿಡೇಟ್ ಅಬ್ದುಲ್ ಸುಹೇಲ್ ಅಹಮದ್ ಅವರನ್ನು ಸೋಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!